ದೇವಸ್ಥಾನ ಬಿಟ್ಟು ಬೀದಿಗೆ ಬಂದ ‘ಶಿವ’! ಶಿವರಾತ್ರಿಯಂದು ಜನಸ್ನೇಹಿ ಯೋಗೇಶ್ ತಂಡ ಮಾಡಿದ ಈ ಕೆಲಸಕ್ಕೆ ಕಣ್ಣೀರಿಟ್ಟ ಭಕ್ತರು!

ದೇವಸ್ಥಾನ ಬಿಟ್ಟು ಬೀದಿಗೆ ಬಂದ ‘ಶಿವ’! ಶಿವರಾತ್ರಿಯಂದು ಜನಸ್ನೇಹಿ ಯೋಗೇಶ್ ತಂಡ ಮಾಡಿದ ಈ ಕೆಲಸಕ್ಕೆ ಕಣ್ಣೀರಿಟ್ಟ ಭಕ್ತರು!

ಶಿವರಾತ್ರಿ ಎಂದರೆ ದೇವಸ್ಥಾನಗಳಲ್ಲಿ ಸಾಲುಗಟ್ಟಿ ನಿಲ್ಲುವ ಭಕ್ತರು, ಹಗಲಿರುಳು ನಡೆಯುವ ಪೂಜೆ-ಪುನಸ್ಕಾರಗಳು ನಮ್ಮ ಕಣ್ಣಮುಂದೆ ಬರುತ್ತವೆ. ಆದರೆ, ನಿಜವಾದ ಶಿವ ಇರುವುದು ಕಲ್ಲಿನ ಗುಡಿಯಲ್ಲಲ್ಲ, ಹಸಿದವನ ಹೊಟ್ಟೆಯಲ್ಲಿ ಎಂಬ ಮಾತನ್ನು ಅಕ್ಷರಶಃ ನಿಜವಾಗಿಸಿದೆ ಜನಸ್ನೇಹಿ ಯೋಗೇಶ್ ಮತ್ತು ತಂಡ. ಬೀದಿಯಲ್ಲಿದ್ದ ಶಿವನ…
ನೀ ಕಡೆಗಣಿಸಿದ ಕಲ್ಲೊಂದು ಕೆತ್ತನೆಗೆ ಒಳಪಟ್ಟು ವಿಗ್ರಹವಾದರೆ ಕೈ ಮುಗಿದು ನಿಲ್ಲುವ ಸರದಿ ನಿನ್ನದಾಗಬಹುದು

ನೀ ಕಡೆಗಣಿಸಿದ ಕಲ್ಲೊಂದು ಕೆತ್ತನೆಗೆ ಒಳಪಟ್ಟು ವಿಗ್ರಹವಾದರೆ ಕೈ ಮುಗಿದು ನಿಲ್ಲುವ ಸರದಿ ನಿನ್ನದಾಗಬಹುದು

ಅಮ್ಮಾ ನೀನು ಅದೆಷ್ಟು ಹರಕೆ ಹೊತ್ತಿದ್ದೆ ದೇವರಿಗೆ, ಮಕ್ಕಳ ಬಗ್ಗೆ, ನಿನ್ನ ಬಗ್ಗೆ, ನೀನೆಂದು ದೇವರಲ್ಲಿ ಕೇಳಿಕೊಂಡವಳಲ್ಲ, ಯಾಕಂದ್ರೆ ತಾಯಿ ಹೃದಯವೇ ಹಾಗೆ,ತನಗಾಗಿ ಏನನ್ನು ಬೇಡುವುದಿಲ್ಲ, ಆದರೆ ಮಕ್ಕಳು ನಿನಗಿಂತ ಹೆಚ್ಚಾಗಿ ನಿನ್ನ ಆಸ್ತಿಯನ್ನು ಇಷ್ಟಪಟ್ಟರು ಆಸ್ತಿ ಬರೆಸಿಕೊಂಡು ದೇವಸ್ಥಾನದ ಮುಂದೆ…
ಮದುವೆ ಮಂಟಪ ಏರಲು ನಿರಾಕರಿಸಿದ್ದ ಅಕ್ಕ: 48 ಗಂಟೆಯಲ್ಲಿ ಪವಾಡದಂತೆ ಮರಳಿದ ತಮ್ಮ! ‘ಜನಸ್ನೇಹಿ’ಯ ಯೋಗೇಶ್ ಹಾಗೂ ತಂಡ ಕಾರ್ಯಕ್ಕೆ ಕನ್ನಡಿಗರ ಸೆಲ್ಯೂಟ್

ಮದುವೆ ಮಂಟಪ ಏರಲು ನಿರಾಕರಿಸಿದ್ದ ಅಕ್ಕ: 48 ಗಂಟೆಯಲ್ಲಿ ಪವಾಡದಂತೆ ಮರಳಿದ ತಮ್ಮ! ‘ಜನಸ್ನೇಹಿ’ಯ ಯೋಗೇಶ್ ಹಾಗೂ ತಂಡ ಕಾರ್ಯಕ್ಕೆ ಕನ್ನಡಿಗರ ಸೆಲ್ಯೂಟ್

ಮದುವೆ ಮಂಟಪ ಏರಲು ನಿರಾಕರಿಸಿದ್ದ ಅಕ್ಕ: 48 ಗಂಟೆಯಲ್ಲಿ ಪವಾಡದಂತೆ ಮರಳಿದ ತಮ್ಮ! 'ಜನಸ್ನೇಹಿ'ಯ ಯೋಗೇಶ್ ಹಾಗೂ ತಂಡ ಕಾರ್ಯಕ್ಕೆ ಕನ್ನಡಿಗರ ಸೆಲ್ಯೂಟ್ ​ಮನೆಯಲ್ಲಿ ಮಗಳ ಮದುವೆಯ ಸಂಭ್ರಮ ಗರಿಗೆದರಿತ್ತು. ಇನ್ನೇನು ಹದಿನೈದು ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಶುಭ ಗಳಿಗೆ. ನೆಂಟರಿಷ್ಟರ…
ಮನುಷ್ಯತ್ವದ ಉತ್ತುಂಗ: ನರಕಯಾತನೆ ಅನುಭವಿಸುತ್ತಿದ್ದ ವ್ಯಕ್ತಿಗೆ ಮರುಜನ್ಮ – ನಿಮ್ಮ ಒಂದು ‘ಶೇರ್’ ಈತನನ್ನು ಮನೆಗೆ ತಲುಪಿಸಬಹುದು!

ಮನುಷ್ಯತ್ವದ ಉತ್ತುಂಗ: ನರಕಯಾತನೆ ಅನುಭವಿಸುತ್ತಿದ್ದ ವ್ಯಕ್ತಿಗೆ ಮರುಜನ್ಮ – ನಿಮ್ಮ ಒಂದು ‘ಶೇರ್’ ಈತನನ್ನು ಮನೆಗೆ ತಲುಪಿಸಬಹುದು!

ಸಮಾಜದಲ್ಲಿ ನಾವು ಎಷ್ಟೋ ಜನರನ್ನು ನೋಡುತ್ತೇವೆ, ಆದರೆ ಕೆಲವರ ಸ್ಥಿತಿ ಕಂಡರೆ ಕಲ್ಲು ಮನಸ್ಸು ಕೂಡ ಕರಗುತ್ತದೆ. ಅಂತಹದ್ದೇ ಒಂದು ಹೃದಯವಿದ್ರಾವಕ ಘಟನೆ ನಮ್ಮ ಮುಂದೆ ಬಂದಿದೆ. ನರಕ ಸದೃಶ ಬದುಕು: ಇಲ್ಲಿ ಕಾಣುತ್ತಿರುವ ಈ ವ್ಯಕ್ತಿ ಸಾಯುವ ಸ್ಥಿತಿಯಲ್ಲಿದ್ದನು. ವರ್ಷಗಳಿಂದ…
ನಿಮಗೆ ಉಸಿರಿಲ್ಲ ಎಂಬುದು ಶುದ್ಧ ಸುಳ್ಳು. ಪ್ರತಿಯೊಬ್ಬರ ಉಸಿರಲ್ಲೂ ನೀವಿದ್ದೀರಾ ಎಂಬುದೇ ಸತ್ಯ

ನಿಮಗೆ ಉಸಿರಿಲ್ಲ ಎಂಬುದು ಶುದ್ಧ ಸುಳ್ಳು. ಪ್ರತಿಯೊಬ್ಬರ ಉಸಿರಲ್ಲೂ ನೀವಿದ್ದೀರಾ ಎಂಬುದೇ ಸತ್ಯ

ಬರಹ : ಶ್ರೀಕಾಂತ್ ಶ್ರೀಕಿ ಸದಾ ನಗುವಿನ ಸದ್ದು ಕೇಳುತ್ತಿದ್ದ ಜನಸ್ನೇಹಿ ಆಶ್ರಮ ಅದೇಕೋ ಅಕ್ಷರಶಃ ಮೌನವಾಗಿತ್ತು. ಎಲ್ಲರ ಕಣ್ಣಲಿಯೂ ನೀರಿತ್ತು. ಮಾತು ಬಾರದೆ ಗಂಟಲು ಒಣಗುತ್ತಿತ್ತು. ಕಾರಣ ಟಿ ವಿ ಯಲ್ಲಿ ಬಂದ "ಅಪ್ಪು ಇನ್ನಿಲ್ಲ" ಎಂಬ ಸುದ್ದಿ ನಿರಾಶ್ರಿತರ…